ಸುಣ್ಣಮೂಲೆ ಅಹ್ಮದುಲ್ ಬದವಿ ಜುಮಾ ಮಸೀದಿ ಯಲ್ಲಿ ಮೀಲಾದ್ ಸಮಿತಿ ರಚನೆ

0

ಕನಕಮಜಲು ಗ್ರಾಮದ ಸುಣ್ಣಮೂಲೆ ಬದ್ರಿಯಾ ನಗರ ಅಹ್ಮದುಲ್ ಬದವಿ ಜುಮಾ ಮಸೀದಿಯಲ್ಲಿ ಈದ್ ಮೀಲಾದ್ ಹಬ್ಬದ ಪ್ರಯುಕ್ತ 2024 ನೇ ವರ್ಷದ ಮಿಲಾದ್ ಸಮೀತಿಯನ್ನು ರಚನೆ ಮಾಡಲಾಯಿತು..

ನೂತನ ಸಮೀತಿ ಅಧ್ಯಕ್ಷರಾಗಿ ಹುಸೈನ್ ಗೌಸಿಯಾ ,ಪ್ರದಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಟಿ ಎಂ ಕನಕಮಜಲು ,ಜೊತೆ ಕಾರ್ಯ ದರ್ಶಿ ಗಳಾಗಿ ಶರೀಫ್ ಏಕೆ ,ಕೋಶಾಧಿಕಾರಿಯಾಗಿ ಸುಲೈಮಾನ್ ಯಸ್ ಆಯ್ಕೆ ಯಾಗಿದ್ದಾರೆ…

ಬಾಪು ಪಿ ಏ ,ಅಬ್ದುಲ್ ರಹಿಮಾನ್ ಸಹದಿ ,ಹಮೀದ್ ಗೌಸಿಯಾ ,ಸಿ ಎಚ್ ಖಾದರ್ ,ಹಸನ್ ಗೌಸಿಯಾ,
ಅಬ್ದುಲ್ ರಹಿಮಾನ್ ಟಿ ಎಂ ,ರಹ್ಮಾನ್ ಶಾಲಿಮಾರ್ ,ಅಶ್ರಫ್ ಕೆಬಿ , ಅಬ್ದುಲ್ಲ ಕುಂಞಿ ಪಿ ಏ ,ಅಬ್ದುಲ್ಲಾ ಪಿ ಎ ,ರಜಾಕ್ ಪಿ ಏ,ರಶೀಕ್ ಮೂಲೆ ,ಮುಂಝೀರ್ ಪಿ ಏ ,ಮಹಮ್ಮದ್ ಕಂಪ ,ಸಿದ್ದೀಕ್ ಸಿಎಂ ,ಮುಝಮ್ಮಿಲ್ ಕೆಬಿ ,ಉಸ್ಮಾನ್ ಚೊಕ್ಕಾಡಿ ರವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು