ಕೇರ್ಪಡ : ಚೌತಿ ಉತ್ಸವ, ಕದಿರು ವಿತರಣೆ

0

ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಚೌತಿಯ ಉತ್ಸವ ಅಂಗವಾಗಿ ಕದಿರು ಉತ್ಸವ ಮತ್ತು ವಿತರಣೆ, ಮಹಾಗಣಪತಿ ಹವನ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಮತ್ತು ಸದಸ್ಯರು, ಸೇವಾ ಸಮಿತಿ ಪದಾಧಿಕಾರಿಗಳು, ಕೂಡುಕಟ್ಟಿನವರು, ಭಕ್ತಾದಿಗಳು ಉಪಸ್ಥಿತರಿದ್ದರು.