ಸುಳ್ಯದ ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ಸಂಸ್ಥೆಯಿಂದ ದೇವಸ್ಥಾನಗಳಿಗೆ ಗಡಿಯಾರ ಕೊಡುಗೆ

0

ಜಿಲ್ಲೆಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜಿ.ಎಲ್ ಆಚಾರ್ಯ ಸಂಸ್ಠೆಯಿಂದ ಸುಳ್ಯದ ಮೂರು ದೇವಸ್ಥಾನಗಳಿಗೆ ಗೋಡೆ ಗಡಿಯಾರ ಕೊಡುಗೆಯಾಗಿ ನೀಡಿದರು.
ಸುಳ್ಯದ ಚೆನ್ನಕೇಶವ ದೇವಸ್ಥಾನ, ಕಾಯರ್ತೋಡಿಯ ಶ್ರೀ ಮಹಾವಿಷ್ಣು ದೇವಸ್ಥಾನ, ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಂಸ್ಥೆಯ ವತಿಯಿಂದ ಗೋಡೆ ಗಡಿಯಾರ ಕೊಡುಗೆಯಾಗಿ ನೀಡಿದರು. ಸುಳ್ಯದ ಜಿ.ಎಲ್. ಆಚಾರ್ಯ ಸಂಸ್ಥೆಯ ಸಿಬ್ಬಂದಿ ವಿನಯಕುಮಾರ್ ಹಸ್ತಾಂತರಿಸಿದರು.