ಶ್ರೀ ಶಂಖಚೂಡ ಕ್ಷೇತ್ರಕ್ಕೆ ಧನ ಸಹಾಯ

0

ವಳಲಂಬೆಯ ಪುರಾಳಬದಿ ಮಣಿಯಾನ ಶ್ರೀ ಶಂಖಚೂಡ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜರುಗಿದ ಸಭೆಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಮಣಿಯಾನ ಸುಬ್ಬಣ್ಣ ಗೌಡ ರವರು ನಿಧಿಕುಂಭ ಸ್ಥಾಪನೆ ಬಗ್ಗೆ ರೂ.50,000 ಮೊತ್ತದ ಚೆಕ್ ನ್ನು ಅಭಿವೃದ್ಧಿ ಬಗ್ಗೆ ಜರುಗಿದ ಸಭೆಯಲ್ಲಿ ಶ್ರೀ ಶಂಖಚೂಡ ಕ್ಷೇತ್ರ ಸೇವಾ ಟ್ರಸ್ಟ್ ನ ಅಧ್ಯಕ್ಷ ಪುರುಷೋತ್ತಮ ಮಣಿಯಾನ ಮನೆ ಅವರಿಗೆ ಹಸ್ತಾಂತರಿಸಿದರು. ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.