ಕೊನೆತೋಟ ಕೆ.ಎಸ್.ಜಯರಾಮ ಭಟ್ ಹೃದಯಾಘಾತದಿಂದ ನಿಧನ

0

ಕೊಡಗು ಸಂಪಾಜೆ ಗ್ರಾಮದ ಹಿರಿಯ ವೈದ್ಯ ಡಾ. ಸುಬ್ರಹ್ಮಣ್ಯ ಭಟ್ ಅವರ ಪುತ್ರ ಕೊನೆತೋಟ ಕೆ.ಎಸ್.ಜಯರಾಮ ಅವರು ಹೃದಯಾಘಾತದಿಂದ ಅಕ್ಟೋಬರ್. 1 ರಂದು ಮುಂಜಾನೆ ನಿಧನರಾದರು.

ಅವರಿಗೆ 60 ವರ್ಷ ವಯಸ್ಸಾಗಿತ್ತು.

ಕೊಡಗು ಸಂಪಾಜೆ ಎಜ್ಯುಕೇಶನ್ ಕಾರ್ಯಕಾರ್ಯ ಸಮಿತಿಯ ನಿರ್ದೇಶಕರಾಗಿದ್ದಾರೆ.

ಮೃತರು ತಂದೆ ಡಾ. ಸುಬ್ರಹ್ಮಣ್ಯ ಭಟ್ , ಪತ್ನಿ ಉಮಾ, ಪುತ್ರ ಶಾಂತನ್, ಮಗಳು ಸಾಗರಿಕ , ಸೊಸೆ, ಹಾಗೂಕುಟುಂಬಸ್ಥರನ್ನು ಅಗಲಿದ್ದಾರೆ.