ಸುಳ್ಯ ದಸರಾ ಉತ್ಸವ,ಹಳೆಗೇಟು ಶಿವಾಜಿ ಗೆಳೆಯರ ಬಳಗ ಸ್ತಬ್ದ ಚಿತ್ರ ಮೆರವಣಿಗೆ ಸಮಿತಿ ರಚನೆ

0

ಅಧ್ಯಕ್ಷರಾಗಿ ರಾಧಾಕೃಷ್ಣ ನಾಯಕ್, ಕಾರ್ಯದರ್ಶಿ ಸಚಿನ್ ರಾವ್

ಸುಳ್ಯ ದಸರಾ ಉತ್ಸವದ ಅಂಗವಾಗಿ ಸ್ತಬ್ಧಚಿತ್ರ ಮೆರವಣಿಗೆಗೆ ಹಳೆಗೇಟು ಶಿವಾಜಿ ಯುವ ವೃಂದದ 3 ನೇ ವರ್ಷದ ಸ್ತಬ್ದ ಚಿತ್ರ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಯ ಗೌರವಅಧ್ಯಕ್ಷರಾಗಿ ಕೆ. ಕುಮಾರ ಜಯನಗರ, ಅಧ್ಯಕ್ಷರಾಗಿ ರಾಧಾಕೃಷ್ಣ ನಾಯಕ್ ಜಯನಗರ, ಉಪಾಧ್ಯಕ್ಷರಾಗಿ ರಕ್ಷಿತ್ ಎ.ಸಿ,ಕಾರ್ಯದರ್ಶಿ ಸಚಿನ್ ರಾವ್, ಕೋಶಾಧಿಕಾರಿಯಾಗಿ ಭಾಸ್ಕರ್ ಹಳೆಗೇಟು, ಸದಸ್ಯರುಗಳಾಗಿ ಯೋಗೀಶ್ ರಾವ್,ರಾಜ್ ಮುಖೇಶ್, ಅವಿನ್, ಯತಿನ್‌ರಾವ್, ಗೌತಮ್ ಭಟ್,ಶಿವಕುಮಾರ್ ಚೆಟ್ಟಂಪಾಡಿ, ಗಣೇಶ್ ಬೆಟ್ಟಂಪಾಡಿ, ಸುನಿಲ್ ಕುಮಾರ್ ಮಾಣಿಬೆಟ್ಟು, ಸಚಿನ್ ನಾಯಕ್, ಪೊನ್ನಾರ್,ಅವಿನಾಶ್ ಸಾಗರ್(ಸುಜಿ), ವಿಜೇಶ್, ಅನಂದ, ಕಿಶನ್,ಕರುಣೇಶ್, ಪಡೀನ್ ರಾವ್,ಜಗದೀಶ್ ಬೆಟ್ಟಂಪಾಡಿ,ದಿನೇಶ್ ಬೆಟ್ಟಂಪಾಡಿ,ಗಣೇಶ್ ಎಂ.ಜಿ,ಮಿಥುನ್ ಬೆಂಗಳೂರು,ಶ್ರೀಜಿತ್ (ಜೆಸ್ಸಿ) ಇವರನ್ನು ಆಯ್ಕೆ ಮಾಡಲಾಯಿತು.