ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಮೊಬೈಲ್ ಮಾಸ್ಟರ್ ಶುಭಾರಂಭ

0

ಸುಳ್ಯದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಎದುರು ಆವಂತಿ ಕೆಫೆ ಹೋಟೆಲ್ ನ ಬಳಿ ಮೊಬೈಲ್ ಮಾಸ್ಟರ್ ಮೊಬೈಲ್ ಸೇಲ್ಸ್ ಸರ್ವಿಸ್ ಮಳಿಗೆ ಇಂದು ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಝೈನುಲ್ ಆಬಿದಿನ್ ತಂಙಳ್ ದುಗ್ಗಲಡ್ಕ ಉದ್ಘಾಟಿಸಿ ಶುಭ ಹಾರೈಸಿದರು.


ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ, ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್, ಮಾಜಿ ಸದಸ್ಯ ಕೆ.ಎಂ.ಮುಸ್ತಾಫ,ಜಾಲ್ಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ನಡುವಡ್ಕ,ಸುಳ್ಯ ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ರಹೀಂ ಸಂಪ್ಯ,ಇಬ್ರಾಹಿಂ ಮಂಡೆಕೋಲು, ನ್ಯಾಯವಾದಿ ಪವಾಜ್ ಕನಕಮಜಲು,ಲತೀಫ್ ಪಾರೆ, ಮೊಯಿದು ಪಾರೆ,ಲತೀಫ್ ಅಡ್ಕಾರ್,ಅಬ್ದುಲ್ ಕುಂಞಿ ಗೂನಡ್ಕ, ಶ್ರೀಧರ ಜಾಲ್ಸೂರು,ಶಾರಿಕ್ ಸುಳ್ಯ, ಮನೀರ್ ದಿಯಾ,ಶಫೀಕ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರರಾದ ಹ್ಯಾರಿಸ್ ಮಂಡೆಕೋಲು ಮತ್ತು ಅಹಮ್ಮದ್ ದಿಯಾ ಅತಿಥಿಗಳನ್ನು ಸ್ವಾಗತಿಸಿದರು.