ವಿಷ ಸೇವಿಸಿ ರಿಕ್ಷಾ ಚಾಲಕ‌ ಭಾಸ್ಕರ ಮೇನಾಲ ಆತ್ಮಹತ್ಯೆ

0

ಅಜ್ಜಾವರ ಗ್ರಾಮದ ಮೇನಾಲ ನಿವಾಸಿ, ರಿಕ್ಷಾ ಚಾಲಕರಾಗಿರುವ ಭಾಸ್ಕರರವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಭಾಸ್ಕರರು‌ ಕೆಲ ವರ್ಷಗಳಿಂದ ಅಟೋ ಚಾಲಕರಾಗಿ ದುಡಿಯುತಿದ್ದಾರೆ.

ಇಂದು ಸುಳ್ಯಕ್ಕೆ ಬಂದವರು ಮಧ್ಯಾಹ್ನ ‌ಮನೆಗೆ ಹೋಗಿದ್ದರು.‌ ಮನೆಯ ಪಕ್ಕ ರಿಕ್ಷಾ ನಿಲ್ಲಿಸಿದ್ದರು.‌ ಸಂಜೆಯಾದರೂ ಭಾಸ್ಕರರು ಮನೆಗೆ ಬಂದಿರಲಿಲ್ಲ ಫೋನ್ ರಿಕ್ಷಾದಲ್ಲಿ ರಿಂಗಣಿಸುತಿತ್ತು. ಭಾಸ್ಕರರನ್ನು‌ ಹುಡುಕಾಡಿದಾಗ ತೋಟದಲ್ಲಿ ವಿಷ ಸೇವಿಸಿರುವುದು ಬಿದ್ದಿದ್ದರು.‌