ಬಜನಿ ತರವಾಡು ಮನೆಯಲ್ಲಿ ಆಯುಧ ಪೂಜೆ

0

ಬಾಳಿಲ ಗ್ರಾಮದ ಬಜನಿ ತರವಾಡು ಮನೆಯಲ್ಲಿ ಆಯುಧ ಪೂಜೆ ಅ. 11ರಂದು ನಡೆಯಿತು.
ನರಸಿಂಹಯ್ಯ ಬಾಳಿಲ ಆಯುಧ ಪೂಜೆ ನಡೆಸಿಕೊಟ್ಟರು.


ಭಾಸ್ಕರ ಶೆಟ್ಟಿ ಬಜನಿ, ಜಗನ್ನಾಥ ರೈ ಬಜನಿ, ಚಂದ್ರಶೇಖರ ರೈ, ಹರೀಶ್ ರೈ, ಪದ್ಮನಾಭ ರೈ, ಸುಧಾಕರ ರೈ, ಕೃಷ್ಣ ರೈ, ಪ್ರಭಾಕರ ಆಳ್ವ ಬಜನಿಗುತ್ತು, ಅಶೋಕ್ ರೈ ಮತ್ತು ತರವಾಡು ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.