ಎಂ.ಎಸ್.ಕೆ ಪ್ರೆಂಡ್ಸ್ ವತಿಯಿಂದ ಶ್ರೀಕ್ಷೇತ್ರ ಗೌರಿಪುರಂ ನಲ್ಲಿ ಶ್ರಮದಾನ

0

ನಿರ್ಮಾಣ ಹಂತದಲ್ಲಿರುವ ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಎಂ.ಎಸ್.ಕೆ ಪ್ರೆಂಡ್ಸ್ ವತಿಯಿಂದ ಶ್ರಮದಾನ ಅ. 13ರಂದು ನಡೆಯಿತು. ಇವರು ದೇವಸ್ಥಾನದ ಪರಿಸರವನ್ನು ಸ್ವಚ್ಚಗೊಳಿಸಿದರು.