ಮಂಜಿಕಾನದಲ್ಲಿ ಕೃಷಿ ತೋಟಕ್ಕೆ‌ ಬಂದ ಆನೆ : ಕೃಷಿ ಹಾನಿ

0

ಉಬರಡ್ಕ ಮಿತ್ತೂರು ಗ್ರಾಮದ ಮಂಜಿಕಾನದಲ್ಲಿ ವೀರಪ್ಪ ಗೌಡರತೊಟಕ್ಕೆ ಕಾಡಾನೆ ದಾಳಿ ಮಾಡಿ, ಕೃಷಿ ಹಾನಿ ಮಾಡಿರುವುದಾಗಿ ವರದಿಯಾಗಿದೆ.

ಬಾಳೆ ಗಿಡಗಳು, ಅಡಿಕೆ ಮರ, ಕೊಕ್ಕೊ ಗಿಡಗಳನ್ನು ಪುಡಿ ಮಾಡಿರುವುದಾಗಿ ತಿಳಿದುಬಂದಿದೆ