ಮುರುಳ್ಯ ದೇವರಕಾನ ದೇವಸ್ಥಾನದಲ್ಲಿ ಉಚಿತವಾಗಿ ಕಣ್ಣಿನ ಶಿಬಿರ

0

ದೇವರಕಾನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಅಕ್ಟೋಬರ್ 17 ರಂದು ಸೇವಾ ಟ್ರಸ್ಟ್ ಪ್ರಾಯೋಕತ್ವದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ಶಿಬಿರ ನಡೆಯಿತು ನಿವೃತ್ತ ಉಪಾನ್ಯಾಸಕ ರಾದ ಕಳತಜೆ ಜಯರಾಜ ಆಚಾರ್ಯರು ದೀಪ ಬೆಳಗಿಸಿ ಶುಭ ಕೋರಿದರು. ಎಮ್. ಬಿ. ದಿವೀಶ್ ರವರು ಕಾರ್ಯಕ್ರಮ ನಡೆಸಿ ನಿರೂಪಿಸಿದರು ಸುಮಾರು 90 ಜನರು ಭಾಗವಹಿದ್ದರು.

ಟ್ರಸ್ಟ್ ಅಧ್ಯಕ್ಷ ಪಿ ರಾಮಚಂದ್ರ ಭಟ್ ಸ್ವಾಗತಿಸಿದರು ದಿವೀಶ್ ಎಂ.ಬಿ. ವಂದಿಸಿದರು
(ವರದಿ ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ
)