ಕುಕ್ಕುಜಡ್ಕದಲ್ಲಿ ಭಾರತೀಯ ತೀಯಾ ಸಮಾಜದ ಸದಸ್ಯರಿಂದ ಸ್ವಚ್ಚತಾ ಕಾರ್ಯಕ್ರಮ

0

ಅಮರಮುಡ್ನೂರು ಮತ್ತು ‌ಅಮರಪಡ್ನೂರು ಗ್ರಾಮದ ಭಾರತೀಯ ತೀಯ ಸಮಾಜದ ಗ್ರಾಮ ಸಮಿತಿ ಸದಸ್ಯರಿಂದ ಗಾಂಧಿ ಜಯಂತಿ ಅಂಗವಾಗಿ ಅ‌.12 ರಂದು ಕುಕ್ಕುಜಡ್ಕದಲ್ಲಿರುವ ಅಂಗನವಾಡಿ ಕೇಂದ್ರದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ತೀಯ ಸಮಾಜ ಬಾಂಧವರು ಹಾಗೂ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಸಹಕರಿಸಿದರು.