ಖಿದ್ಮಾ ರಾಜ್ಯ ಮಟ್ಟದ ಕವನ ರಚನೆ ಸ್ಪರ್ಧೆ: ಬೆಳ್ಳಾರೆಯ ಶಾಹಿನ ಎನ್ ಪ್ರಥಮ

0

ಖಿದ್ಮಾ ಫೌಂಡೇಶನ್ ಕರ್ನಾಟಕ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾದ ಈದ್ ಮಿಲಾದ್ ಹಾಗೂ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಸೌರ್ಹಾದ ಕವನ ರಚನೆ ಸ್ಪರ್ಧೆಯಲ್ಲಿ ಶಾಹಿನ ಎನ್ ಬೆಳ್ಳಾರೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಖಿದ್ಮಾ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಹಿನ ಎನ್ ಅವರು ದಿ. ಹನೀಫ್ ಸಾಹೇಬ್ ಮತ್ತು ಫಾತಿಮಾ ದಂಪತಿಗಳ ಪುತ್ರಿ.