ವಿವಾಹ ನಿಶ್ಚಿತಾರ್ಥ : ರಜನೀಶ್-ಕಾವ್ಯಶ್ರೀ

0

ಕೊಲ್ಲಮೊಗ್ರ ಗ್ರಾಮದ ಕೆಮ್ಮಾರ ಮಲ್ಲಾಜೆಮನೆ ದಿ.ನಾರಾಯಣ ಗೌಡರ ಪುತ್ರ ರಜನೀಶ್‌ರವರ ವಿವಾಹ ನಿಶ್ಚಿತಾರ್ಥವು ದೇವಚಳ್ಳ ಗ್ರಾಮದ ತಳೂರು ಬಾಳೆತೋಟ ಕೊಂರ್ಬಡ್ಕ ಭಾಸ್ಕರರವರ ಪುತ್ರಿ ಕಾವ್ಯಶ್ರೀ ಯವರೊಂದಿಗೆ ಅ.26ರಂದು ವಧುವಿನ ಮನೆಯಲ್ಲಿ ನಡೆಯಿತು.