ನ.16 : ಸುಳ್ಯದ ಓಡಬಾಯಿಯಲ್ಲಿ ಶಾಲಿಮಾರ್ ಟ್ರೇಡರ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಗಾಂಧಿನಗರ ಜಿ ಟಿ ಸಿ ಕಾಂಪ್ಲೆಕ್ಸ್‌ನಲ್ಲಿ ಕಳೆದ ಸುಮಾರು ಆರು ವರ್ಷಗಳಿಂದ ಕಾರ್ಯಚರಿಸುತ್ತಿದ್ದ ಶಾಲಿಮಾರ್ ಟ್ರೇಡರ್ಸ್ ಸ್ಥಳಾಂತರಗೊಂಡು ಓಡಬಾಯಿ ಕಸ್ತೂರಿ ನರ್ಸರಿ ಮುಂಭಾಗ ರೂಪಾ ಕಾಂಪ್ಲೆಕ್ಸ್‌ನಲ್ಲಿ ನ.16 ಶುಭಾರಂಭಗೊಳ್ಳಲಿದೆ.
ಇಲ್ಲಿ ಅಡಿಕೆ, ಕಾಳುಮೆಣಸು, ಗೇರುಬೀಜ, ತೆಂಗಿನಕಾಯಿ, ರಬ್ಬರ್,ಮುಂತಾದ ಕೃಷಿ ಉತ್ಪನ್ನ ವಸ್ತುಗಳನ್ನು ಉತ್ತಮ ದರದಲ್ಲಿ ಖರೀದಿಸುವುದಲ್ಲದೆ ಮಾರಾಟವನ್ನು ಮಾಡಲಾಗುತ್ತದೆ.
ಕಳೆದ ಆರು ಏಳು ವರ್ಷಗಳಿಂದ ನಮ್ಮನ್ನು ಪ್ರೋತ್ಸಾಹಿಸಿದ ಆತ್ಮೀಯ ಗ್ರಾಹಕರು ಮುಂದಿನ ದಿನಗಳಲ್ಲಿಯೂ ಬಂದು ಸಹಕರಿಸಬೇಕೆಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.