ಮೇನಾಲ ಮಂದಿರಕ್ಕೆ‌ ಆಗಮಿಸಿದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ

0

ಅಯೋದ್ಯೆಯ ಪವಿತ್ರ ಮಂತ್ರಾಕ್ಷತೆಯು ಸುಳ್ಯದಲ್ಲಿ ಇಂದು ತಾಲೂಕಿನ ಪ್ರತೀ ಗ್ರಾಮ ಗ್ರಾಮಗಳಿಗೆ ವಿತರಣೆ ಮಾಡಲಾಗಿದ್ದು, ಅಜ್ಜಾವರದಲ್ಲಿ ಮೇನಾಲ ಭಜನಾ ಮಂದಿರಕ್ಕೆ ಮಂತ್ರಾಕ್ಷತೆ ಆಗಮಿಸಿತು.

ಈ ಸಂದರ್ಭದಲ್ಲಿ ಅರ್ಚಕ ಶಿವಪ್ರಸಾದ್ ಕೆದಿಲಾಯ, ಪದ್ಮನಾಭ ಸ್ವಾಮಿ ಉಪಸ್ಥಿತರಿದ್ದರು. ಮೇನಾಲ ಭಜನಾ ಮಂದಿರದವರು, ಊರವರು ಇದ್ದರು.