ಪಂಜದ ಶ್ರೀ ಪೈಂದೋಡಿ ಸುಬ್ರಾಯ ದೇವಸ್ಥಾನದಲ್ಲಿ ಚಂಪಾ ಷಷ್ಠಿಯ ಪ್ರಯುಕ್ತ ಡಿ.18 ರಂದು ಸಾಮೂಹಿಕ ಪಂಚಾಮೃತಾಭಿಷೇಕ ಜರುಗಿತು.
ಇದೇ ವೇಳೆ ಭಕ್ತರಿಂದ ದೇವಳದ ಅಂಗಣದಲ್ಲಿ ಉರುಳು ಸೇವೆ ಜರುಗಿತು.
![](https://sullia.suddinews.com/wp-content/uploads/2023/12/IMG-20231218-WA0438.jpg)
ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ ನಡೆಯಿತು.
ಪಂಜದ ಶ್ರೀ ಪೈಂದೋಡಿ ಸುಬ್ರಾಯ ದೇವಸ್ಥಾನದಲ್ಲಿ ಚಂಪಾ ಷಷ್ಠಿಯ ಪ್ರಯುಕ್ತ ಡಿ.18 ರಂದು ಸಾಮೂಹಿಕ ಪಂಚಾಮೃತಾಭಿಷೇಕ ಜರುಗಿತು.
ಇದೇ ವೇಳೆ ಭಕ್ತರಿಂದ ದೇವಳದ ಅಂಗಣದಲ್ಲಿ ಉರುಳು ಸೇವೆ ಜರುಗಿತು.
ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ ನಡೆಯಿತು.