ಪಂಜ:ಸಾರ್ವಜನಿಕ ಆರಾಧನಾ ಸಮಿತಿಯ ನೂತನ ಪದಾಧಿಕಾರಿಗಳು ಆಯ್ಕೆ

0

ಅಧ್ಯಕ್ಷ: ಸವಿತಾರ ಮುಡೂರು , ಕಾರ್ಯದರ್ಶಿ:ಜಯರಾಮ ಕಲ್ಲಾಜೆ , ಖಜಾಂಜಿ: ಆನಂದ ಜಳಕದಹೊಳೆ

ಸಾರ್ವಜನಿಕ ಆರಾಧನಾ ಸಮಿತಿ ಪಂಜ ಇದರ ವಾರ್ಷಿಕ ಮಹಾಸಭೆಯು ಜು. 8. ಪಂಜ ಲಯನ್ಸ್ ಭವನದಲ್ಲಿ ಜರುಗಿತು. ಈ ಹಿಂದಿನ ಅವಧಿಯ ಆರಾಧನಾ ಸಮಿತಿ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸವಿತಾರ ಮುಡೂರು, ಕಾರ್ಯದರ್ಶಿಯಾಗಿ ಜಯರಾಮ ಕಲ್ಲಾಜೆ , ಉಪಾಧ್ಯಕ್ಷರಾಗಿ
ತೀರ್ಥಾನಂದ ಕೊಡೆಂಕಿರಿ,ಖಜಾಂಜಿಯಾಗಿ
ಆನಂದ ಜಳಕದಹೊಳೆ, ಜೊತೆ ಕಾರ್ಯದರ್ಶಿಯಾಗಿ
ಪವನ್ ಪಲ್ಲತ್ತಡ್ಕ ,ನಿರ್ದೇಶಕರಾಗಿ
ಗುರುಪ್ರಸಾದ್ ತೋಟ,ಜಗದೀಶ್ ಮಠ,
ನಾಗಪ್ಪ ಪಂಜದಬೈಲು,ತೀರ್ಥಪ್ರಸಾದ್ ಪಲ್ಲತ್ತಡ್ಕ ಆಯ್ಕೆಯಾದರು.