ಬ್ರೈನ್ ಹ್ಯಾಮರೇಜ್ ನಿಂದ ಬಳಲುತ್ತಿರುವ ಸುಳ್ಯದ ಸಂಧ್ಯಾರವರ ಚಿಕಿತ್ಸೆಗೆ ನೆರವಾಗಿ

0


ಸುಳ್ಯ ಕೇರ್ಪಳ ನಿವಾಸಿ ಗುಲಾಬಿ ಪೂಜಾರಿಯವರ ಪುತ್ರಿ (ಯತೀಶ್ ಕೇರ್ಪಳರ ಸಹೋದರಿ) ಹಾಗೂ ಸೋಮವಾರ ಪೇಟೆಯ ಮಧುಕಿರಣ್ ರ ಪತ್ನಿ ಸಂಧ್ಯಾರಿಗೆ ಹಠಾತ್ ಬ್ರೈನ್ ಹ್ಯಾಮರೇಜ್ (ಮೆದುಳಿನ ರಕ್ತಸ್ರಾವ)ದಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿದ್ದು ಇದರ ಶಸ್ತ್ರಚಿಕಿತ್ಸೆಗೆ ಹಾಗೂ ಆಸ್ಪತ್ರೆಯ ವೆಚ್ಚ ಸೇರಿ ಸುಮಾರು ರೂ.7,00,000ಕ್ಕೂ ಅಧಿಕ ಮೊತ್ತ ಆಗಬಹುದೆಂದು ವೈದ್ಯರು ತಿಳಿಸಿರುತ್ತಾರೆ.

ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಮನೆಯವರು ಆಶಕ್ತರಾಗಿರುವುದರಿಂದ ಸಹೃದಯರಾದ ತಾವು ತಮ್ಮ ಕೈಯಲ್ಲಾದಷ್ಟು ಧನ ಸಹಾಯವನ್ನು ನೀಡಿ ಸಹಕರಿಸಬೇಕಾಗಿ ತಿಳಿಸಿದ್ದಾರೆ.