ಜಾಲ್ಸೂರು : ಅಂಜನಾದ್ರಿ ವಾರ್ಡಿನಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

0

ಜಾಲ್ಸೂರು ಗ್ರಾಮದ ಅಂಜನಾದ್ರಿ ವಾರ್ಡಿನಲ್ಲಿ ಬಿ.ಜೆ.ಪಿ. ಬೂತ್ ಸಮಿತಿ ವತಿಯಿಂದ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ ಸೆ.೧೫ರಂದು ನಡೆಯಿತು. ಕೆ.ಸುಧಾಕರ ಕಾಮತ್ ವಿನೋಬನಗರ ರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್, ಜಾಲ್ಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಶೋಕ್ ಅಡ್ಕಾರ್, ಬೂತ್ ಸಮಿತಿ ಅಧ್ಯಕ್ಷ ರವಿರಾಜ ಗಬ್ಬಲಡ್ಕ ಮತ್ತಿತರರು ಉಪಸ್ಥಿತರಿದ್ದರು.