ಸಚಿವ ಸುನಿಲ್ ಕುಮಾರ್ ಕಲ್ಮಕಾರು ಭೇಟಿ

0

 

ಹಾನಿಗೊಳಗಾದ ಸಂತೆಡ್ಕ ಮತ್ತು ಶೆಟ್ಟಿಕಟ್ಟ ಸೇತುವೆಗಳ ವೀಕ್ಷಣೆ

ಕೃಷಿ ಹಾನಿ, ಮನೆ ಹಾನಿ ಸಮೀಕ್ಷೆ ಮಾಡಿ ರಿಪೋರ್ಟ್ ಸಲ್ಲಿಸಲು ಸೂಚನೆ

ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಕಲ್ಮಕಾರು ಭೇಟಿ ನೀಡಿ ಸಂತೆಡ್ಕ ಸೇತುವೆ, ಶೆಟ್ಟಿಕಟ್ಟ ತೂಗು ಸೇತುವೆ ವೀಕ್ಷಣೆ ಮಾಡಿದರು. ಈ ಸಂದರ್ಭ ಕೃಷಿ ಹಾನಿ, ಮನೆ ಹಾನಿ ಸಮೀಕ್ಷೆ ನಡೆಸಿ ರಿಪೋರ್ಟ್ ಮಾಡಲು ಸೂಚಿಸಿದರು.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಮಡಿಕೇರಿ ಜಿಲ್ಲಾಧಿಕಾರಿ, ದ.ಕ
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಎ ಸಿ ಗಿರೀಶ್ ನಂದನ್, ಜಿ.ಪಂ ಸಿ ಇ ಒ ಕುಮಾರ್ , ಬಿಜೆಪಿಯ  ಸುದರ್ಶನ್ ಮೂಡಬಿದ್ರೆ ಸುಳ್ಯ ತಹಶಿಲ್ದಾರ್ ಅನಿತಾ ಲಕ್ಷ್ಮೀ, ಗ್ರಾಮ ಲೆಕ್ಕಾಧಿಕಾರಿ ಮಧು, ಪಿ ಡಿ ಒ ರವಿಚಂದ್ರ,
ಬಿಜೆಪಿಯ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಎ ವಿ ತೀರ್ಥರಾಮ , ಉದಯ ಕೊಪ್ಪಡ್ಕ, ಪುಷ್ಪರಾಜ್ ಪಡ್ಪು, ಆಶ್ವಥ್ ಯಾಲದಾಳು, ಗುರುಪ್ರಸಾದ್ ಕೊಪ್ಪಡ್ಕ, ಆರ್ ಐ ಶಂಕರ್, ಪುತ್ತೂರು ಮೆಾಸ್ಕ‍ಾಂ ಎ ಸಿ ಕೃಷ್ಣರಾಜ್, ರಾಮಚಂದ್ರ, ಮೆಸ್ಕಾಂ ನ ಚಿದಾನಂದ, ಮತ್ತಿತರರು ಉಪಸ್ಥಿತರಿದ್ದರು.