ವಿಪರೀತವಾಗಿ ಸುರಿದ ಭಾರೀ ಮಳೆಗೆ ಬರೆಜರಿದು ರಸ್ತೆಗೆ ಹಾನಿಯಾದ ಘಟನೆ ಚೆಂಬು ಗ್ರಾಮದ ಊರುಬೈಲಿನಲ್ಲಿ ಸಂಭವಿಸಿದೆ.
ಊರುಬೈಲಿನ ಡಾ. ಯು.ಪಿ. ಶಿವಾನಂದ ಅವರ ತೋಟದ ಮನೆಗೆ ಹೋಗುವ ರಸ್ತೆಗೆ ಸಮೀಪದ ಬರೆ ಜರಿದು ಬಿದ್ದಿರುವುದಾಗಿ ತಿಳಿದುಬಂದಿದೆ.
ವಿಪರೀತವಾಗಿ ಸುರಿದ ಭಾರೀ ಮಳೆಗೆ ಬರೆಜರಿದು ರಸ್ತೆಗೆ ಹಾನಿಯಾದ ಘಟನೆ ಚೆಂಬು ಗ್ರಾಮದ ಊರುಬೈಲಿನಲ್ಲಿ ಸಂಭವಿಸಿದೆ.
ಊರುಬೈಲಿನ ಡಾ. ಯು.ಪಿ. ಶಿವಾನಂದ ಅವರ ತೋಟದ ಮನೆಗೆ ಹೋಗುವ ರಸ್ತೆಗೆ ಸಮೀಪದ ಬರೆ ಜರಿದು ಬಿದ್ದಿರುವುದಾಗಿ ತಿಳಿದುಬಂದಿದೆ.