ಬಾಳಿಲ : ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

0

ಶ್ರೀ ಕೃಷ್ಣ ಸೇವಾ ಸಮಿತಿ ಕೊಡೆಂಕಿರಿ ಮರೆಂಗಾಲ ಬಾಳಿಲ ಇದರ ವತಿಯಿಂದ 14 ನೇ‌ ವರುಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಆ.21 ರಂದು ಸಾಂಕೇತಿಕವಾಗಿ ನಡೆಯಿತು.ಬಾಳಿಲ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ರೈ ಅಗಲ್ಪಾಡಿ, ರವೀಂದ್ರನಾಥ ರೈ ಟಪ್ಪಾಲುಕಟ್ಟೆ , ಸಂಘದ ಸದಸ್ಯರು, ಊರವರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು: ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಮರೆಂಗಾಲ, ಕಾರ್ಯದರ್ಶಿಯಾಗಿ ಕಿಶೋರ್ ಪೂಜಾರಿ ದೋಳ್ತೋಡಿ, ಖಜಾಂಜಿಯಾಗಿ ನವೀನ್ ಕೊಡೆಂಕಿರಿ ಆಯ್ಕೆಯಾದರು.