ದೀಪಾವಳಿ ಪ್ರಯುಕ್ತ ಸುಳ್ಯದ ಪ್ರತಿಷ್ಟಿತ ಸೃಷ್ಟಿ ಫ್ಯಾನ್ಸಿ ಯವರು ನಡೆಸಿದ ಗೋವಾ ಮತ್ತು ಕೂರ್ಗ್ ಟೂರಿನ ಅದೃಷ್ಟವಂತರ ಆಯ್ಕೆ ಕಾರ್ಯಕ್ರಮ ಅ. 5 ರಂದು ನಡೆಯಿತು.
ಡಾ. ವಿದ್ಯಾಶಾಂಭವ ಪಾರೆ ಡ್ರಾ ಫಲಿತಾಂಶ ನಡೆಸಿಕೊಟ್ಟರು.
ಸತ್ಯನಾರಾಯಣ ಎಂ.ಜಿ ಕುಕ್ಕುಜಡ್ಕ, ವಿಶ್ವನಾಥ್ ರವರು ಟೂರ್ ನ ಅದೃಷ್ಟವಂತರಾಗಿ ಆಯ್ಕೆಯಾದರು.
ಸ್ಕೂಟರ್ ಮತ್ತು ಟೀವಿಯ ಡ್ರಾ ವನ್ನು ನ. 12 ರಂದು ಎಸೋಸಿಯೇಶನ್ ನ ಮೂಲಕ ಉಡುಪಿಯಲ್ಲಿ ನಡೆಸಲಾಗುವುದೆಂದು ಮೊಬೈಲ್ ರಿಟೇಲರ್ ಎಸೋಸಿಯೇಶನ್ ಜಿಲ್ಲಾಧ್ಯಕ್ಷ ಹಾಗೂ ಸೃಷ್ಟಿ ಮಾಲಕ ಶೈಲೇಂದ್ರ ಸರಳಾಯ ತಿಳಿಸಿದ್ದಾರೆ.