ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರಿಂದ ಸುಬ್ರಹ್ಮಣ್ಯ ದೇವಳಕ್ಕೆ ಹಸಿರು ಕಾಣಿಕೆ ಸಮರ್ಪಣೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಪಷ್ಠಿ ಪ್ರಯುಕ್ತವಾಗಿ ಕೂಜುಗೋಡು ಕಟ್ಟೆಮನೆ, ಕುಟುಂಬಸ್ಥರಿಂದ ಶ್ರೀ ದೇವಳಕ್ಕೆ ಹಸಿರು ಕಾಣಿಕೆ ಸಮರ್ಪಣೆ ಇಂದು ಮಾಡಲಾಯಿತು.

ಈ ಸಂದರ್ಭದಲ್ಲಿ ಪದ್ಮಯ್ಯ ಗೌಡ ಕೂಜುಗೋಡು ಕಟ್ಟೆಮನೆ, ಹೊನ್ನಯ ಗೌಡ, ದಿನೇಶ್, ಗದಾಧರ, ರಾಧಾಕೃಷ್ಣ, ರಾಮಕೃಷ್ಣ ,ಲೋಕೇಶ್, ಪ್ರಮೋದ್, ಶೈಲೇಶ್, ಲೋಕೇಶ್ ಕೆ ಜಿ, ಕಿರಣ್, ಪ್ರಧಾನ್, ಸೋಮಶೇಖರ ಮೊದಲಾದವರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.