ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಸಾಂಘಿಕ್ ಕಾರ್ಯಕ್ರಮ ಗುತ್ತಿಗಾರಿನಲ್ಲಿ ಡಿ.11 ರಂದು ನಡೆಯಿತು.
ಧರ್ಮ ಜಾಗರಣ ಪ್ರಾಂತ ಕಾರ್ಯವಾಹ ನಂದೀಶ್ ರವರು ಬೌದ್ಧಿಕ್ ಮಾಡಿದರು. ಚರಣ್ ಕೊಂಬೆಟ್ಟು ಶಾಖೆ ನಡೆಸಿಕೊಟ್ಟರು. ಗುತ್ತಿಗಾರು ವಲಯ ವ್ಯಾಪ್ತಿಯ ಗ್ರಾಮಗಳ ಗಣವೇಷಧಾರಿಗಳು, ಹಿಂದೂ ಬಾಂಧವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ 1300 ಕ್ಕೂ ಮಿಕ್ಕಿ ಜನ ಪಾಲ್ಗೊಂಡರು.