ಅಜ್ಜಾವರ ಗ್ರಾಮದ ನಾರಾಲು ಮನೆ ಉಮೇಶ ಗೌಡರ ಪುತ್ರ ವಿನಯಕುಮಾರ್ ಎನ್.ಯು ಯವರ ವಿವಾಹವು ಕುಶಾಲನಗರ ತಾ.ಮಾದಪಟ್ಟಣ ಗ್ರಾಮದ ಕಾಯರ ಮನೆ ಪೂವಯ್ಯ ರವರ ಪುತ್ರಿ ಭುವನಶ್ರೀ ಯೊಂದಿಗೆ ಜ.5ರಂದು ಸುಳ್ಯ ಅಮರಶ್ರೀಭಾಗ್ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.
ಅಜ್ಜಾವರ ಗ್ರಾಮದ ನಾರಾಲು ಮನೆ ಉಮೇಶ ಗೌಡರ ಪುತ್ರ ವಿನಯಕುಮಾರ್ ಎನ್.ಯು ಯವರ ವಿವಾಹವು ಕುಶಾಲನಗರ ತಾ.ಮಾದಪಟ್ಟಣ ಗ್ರಾಮದ ಕಾಯರ ಮನೆ ಪೂವಯ್ಯ ರವರ ಪುತ್ರಿ ಭುವನಶ್ರೀ ಯೊಂದಿಗೆ ಜ.5ರಂದು ಸುಳ್ಯ ಅಮರಶ್ರೀಭಾಗ್ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.