ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ವಿಭಾಶ್ರೀ ಪಿಂಡಿಮನೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

0

ಮಂಗಳೂರಿನಲ್ಲಿ ನಡೆದ 2023 ನೇ ಸಾಲಿನ ಭರತನಾಟ್ಯ ವಿದ್ವತ್ ಅಂತಿಮ ಪದವಿಗೆ ನಡೆದ ಪರೀಕ್ಷೆಯಲ್ಲಿ ವಿಭಾಶ್ರೀ ಪಿಂಡಿಮನೆ ಯವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಗಾನನೃತ್ಯ ಅಕಾಡೆಮಿಯ ವಿದ್ಯಾರ್ಥಿನಿಯಾಗಿದ್ದು ವಿದುಷಿ ವಿದ್ಯಾರಾಧಾಕೃಷ್ಣರವರ ಶಿಷ್ಯೆಯಾಗಿರುತ್ತಾರೆ. ಇವರು ಅರಂತೋಡು ಗ್ರಾಮದ ಅನಂತಶಯನ ಪಿಂಡಿಮನೆ, ದೇವಕಿ ದಂಪತಿಗಳ ಪುತ್ರಿಯಾಗಿದ್ದು, MSc ಪಧವೀದರೆ ಯಾಗಿದ್ದಾರೆ.