ಬೆಂಗಳೂರಿನಲ್ಲಿ ಭೀಮರಾವ್ ವಾಷ್ಠರ್ ರಿಗೆ ಸನ್ಮಾನ

0

ಬೆಂಗಳೂರಿನ ಕಾಡು ಹಕ್ಕಿಯ ಗೂಡು ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಸುಳ್ಯದ ಗಾಯಕ , ಸಾಹಿತಿ , ನಟ , ನಿರ್ದೇಶಕ ಮತ್ತು ಜ್ಯೋತಿಷಿಯಾದ ಎಚ್ ಭೀಮರಾವ್ ವಾಷ್ಠರ್ ಅವರ ಅಪಾರ ಸಾಧನೆ ಪರಿಗಣಿಸಿ ಬೆಂಗಳೂರಿನ ಜಿ ಕೆ ಸ್ಟುಡಿಯೋದಲ್ಲಿ ಸನ್ಮಾನಿಸಿ ಗೌರವಿಸಿದರು . ಈ ಸಂದರ್ಭದಲ್ಲಿ ಕಾಡು ಹಕ್ಕಿಯ ಗೂಡು ಬಳಗದ ಸಂಚಾಲಕರು ಮತ್ತು ಗಾಯಕರಾದ ಗೋಪಾಲ್ ಜೆ ಕೃಷ್ಣಾಜಿ ಮತ್ತು ಖ್ಯಾತ ಗಾಯಕರಾದ ಪ್ರಕಾಶ್ ಪಾವಂಜೆ ಇನ್ನಿತರರು ಉಪಸ್ಥಿತರಿದ್ದರು .