ಉಬರಡ್ಕದಲ್ಲಿ ಇಂದು ಪನಿಯರ‌ ಆವಂದಿನ ನಾಟಕ

0

ಉಬರಡ್ಕ ಯುವಕ ಮಂಡಲದ ಸುವರ್ಣಮಹೋತ್ಸವದ ಪ್ರಯುಕ್ತ ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ಇಂದು ರಾತ್ರಿ 9.00 ಗಂಟೆಗೆ ಚಾ ಪರ್ಕ ಕಲಾವಿದರು ದೇವದಾಸ್ ಕಾಪಿಕಾಡ್, ಬೋಜರಾಜ ವಾಮಾಂಜೂರು, ಅರವಿಂದ ಬೋಳಾರ್ ಇವರ ಸಮಾಗಮದಲ್ಲಿ ಪ್ರಸಿದ್ದ ನಾಟಕ ಪನಿಯರ ಆವಂದಿನ ನಡೆಯಲಿದೆ.