ಲಕ್ಷ್ಮಿ ಉತ್ರಂಬೆಯವರ ಶ್ರದ್ದಾಂಜಲಿ ಸಭೆ

0


ಇತ್ತೀಚೆಗೆ ನಿಧನರಾದ ನಾಲ್ಕೂರು ಗ್ರಾಮದ ಉತ್ರಂಬೆ ಶಿವಣ್ಣ ಗೌಡರ ಪತ್ನಿ ಲಕ್ಷ್ಮಿಯವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ, ಶ್ರದ್ದಾಂಜಲಿ ಸಭೆಯು ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು. ಉತ್ರಂಬೆ, ನೆಕ್ರೆಪ್ಪಾಡಿ ಕುಟುಂಬದ ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ, ಮತ್ತು ಕುಳ್ಳಂಪಾಡಿ ದುಗ್ಗಪ್ಪ ಮಾಸ್ತರ್‌ರವರು ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಶಿವಣ್ಣ ಗೌಡ, ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.