ಆಲೆಟ್ಟಿ ಗ್ರಾಮದಲ್ಲಿ ವಾರ್ಡುವಾರು ಬಿಜೆಪಿ ಚುನಾವಣಾ ಪ್ರಚಾರ ಸಭೆ

0

ಆಲೆಟ್ಟಿ ಗ್ರಾಮದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯು ಆಲೆಟ್ಟಿ ಪರಿಸರದಲ್ಲಿ ಇಂದು ನಡೆಯಿತು. ಪ್ರತಿ ವಾರ್ಡಿನಲ್ಲಿ ಬೂತ್ ಮಟ್ಟದ ಪೇಜ್ ಪ್ರಮುಖ್ ರವರ ಜವಬ್ದಾರಿಯ ಕುರಿತು ವಿವರವನ್ನು ನೀಡಲಾಯಿತು. ಚುನಾವಣಾ ಪೂರ್ಭಾವಿಯಾಗಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಪ್ರಚಾರ ನಡೆಸುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಕರುಣಾಕರ ಹಾಸ್ಪಾರೆ, ಜಯಪ್ರಕಾಶ್ ಕುಂಚಡ್ಕ, ಜಗದೀಶ್ ಸರಳಿಕುಂಜ, ಶಿವಾನಂದ ರಂಗತ್ತಮಲೆ, ವೀಣಾವಸಂತ ಆಲೆಟ್ಟಿ, ಸುಧಾಕರ ಆಲೆಟ್ಟಿ, ಅಚ್ಚುತ ಮಣಿಯಾಣಿ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ, ಶಿವಪ್ರಸಾದ್ ಮಣಿಯಾಣಿ ಆಲೆಟ್ಟಿ, ಮಲ್ಲೇಶ್ ಕುಡೆಕಲ್ಲು, ವಸಂತ ಆಲೆಟ್ಟಿ, ಯಶವಂತ ಆಲೆಟ್ಟಿ, ಸನತ್ ಕುಂಚಡ್ಕ ಮತ್ತಿತರರು ಉಪಸ್ಥಿತರಿದ್ದರು.