ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಸುಬ್ರಹ್ಮಣ್ಯ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ಪರ ಮತಯಾಚನೆ ನಡೆಸಿದರು. ರಾಜೇಶ್ ಎನ್ ಎಸ್, ವೆಂಕಟೇಶ್ ಎಚ್ ಎಲ್, ಅಚ್ಚುತ ಗೌಡ, ಭಾರತಿ ದಿನೇಶ್, ಪ್ರಸಾದ್ ರೈ, ಚಂದ್ರಶೇಖರ ಅಗ್ರಹಾರ, ಮಹೇಶ್ ಗುಡ್ಡೆಮನೆ ಮತ್ತಿತರರು ಉಪಸ್ಥಿತರಿದ್ದರು.