ದೇವರಕಾನ ದೇವಸ್ಥಾನಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ಗೌರವಾರ್ಪಣೆ

0

ಮುರುಳ್ಯ ಗ್ರಾಮದ ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ನೂತನ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಾಮಚಂದ್ರ ಭಟ್ ದೇವಳದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿದರು. ಪದಾಧಿಕಾರಿಗಳಾದ ಅನುಪು ಬಿಳಿಮಲೆ, ಜನಾರ್ಧನ ಪೂಜಾರಿ, ವಿಶ್ವನಾಥ ರೈ ಪೋನಡ್ಕ, ವನಿತಾ ಸುವರ್ಣ, ಜಗದೀಶ್ ಹುದೇರಿ, ಸೀತಾರಾಮ ಗೌಡ ನಟ್ಟಿಹಿತ್ತಿಲು, ಅಲ್ಲದೆ ಭಕ್ತಾದಿಗಳು ಉಪಸ್ಥಿತರಿದ್ದರು ದೇವಳದ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಪ್ರಸಾದ ನೀಡಿದರು.