ಇಂದು 11.30 ರ ವೇಳೆಗೆ ವಸಂತ ಕುರುಂಜಿಗುಡ್ಡೆಯವರ ಮೃತದೇಹ ಸುಳ್ಯಕ್ಕೆ

0

ಕೆ.ವಿ.ಜಿ. ಪುರಭವನದಲ್ಲಿ‌ ಸಾರ್ವಜನಿಕ‌ ದರ್ಶನಕ್ಕೆ ಅವಕಾಶ

ಕೆ.ವಿ.ಜಿ.‌ಸಂಸ್ಥೆಯ‌ ಉದ್ಯೋಗಿ ಹಾಗೂ‌ ಕ್ರಿಕೆಟ್ ಆಟಗಾರ ವಸಂತ್ ಕುರುಂಜಿಗುಡ್ಡೆಯವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅವರ ಮೃತದೇಹ ಆ.11 ರಂದು ಸುಳ್ಯಕ್ಕೆ ಬರಲಿದೆ.

11.30 ರ ವೇಳೆಗೆ ಸುಳ್ಯಕ್ಕೆ ಮೃತದೇಹ ತಲುಪಿದ ಬಳಿಕ ಕೆ ವಿ ಜಿ ಪುರಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಬಳಿಕ‌ ಕುರುಂಜಿಗುಡ್ಡೆ ‌ಮನೆಗೆ ಮೃತದೇಹ ಕೊಂಡು‌ ಹೋಗಲಾಗುತ್ತದೆ ಎಂದು ತಿಳಿದುಬಂದಿದೆ.