ಇಂದು(ಸೆ.6) : ಎಲಿಮಲೆಯ ಮಿತ್ರ ಬಳಗದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಸಭಾ ಕಾರ್ಯಕ್ರಮ – ಕ್ರೀಡಾ ಸ್ಪರ್ಧೆಗಳು – ಸಾಂಸ್ಕೃತಿಕ ಕಾರ್ಯಕ್ರಮ

ರಾತ್ರಿ ನಮ್ಮ ಕಲಾ‌ವಿದೆರ್ ಬೆದ್ರ ಇವರಿಂದ ಕುಸಲ್ದ ಗೊಬ್ಬು ನಾಟಕ ಪ್ರದರ್ಶನ

ಎಲಿಮಲೆಯ‌ ಮಿತ್ರ ಬಳಗದ ವತಿಯಿಂದ
37ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಇಂದು(ಸೆ.6) ಸ.ಹಿ.ಪ್ರಾ.ಶಾಲೆ ದೇವಚಳ್ಳದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪ್ರಯುಕ್ತ ಸಭಾ ಕಾರ್ಯಕ್ರಮ, ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಂಜೆ ನಮ್ಮ ಕಲಾವಿದೆರ್ ಬೆದ್ರ ಇವರಿಂದ ಹಾಸ್ಯಮಯ ನಾಟಕ ಕುಸಲ್ದ ಗೊಬ್ಬು ನಾಟಕ ಪ್ರದರ್ಶನ ಜ್ಞಾನದೀಪ‌ ವಿದ್ಯಾಸಂಸ್ಥೆ ಮೈದಾನದಲ್ಲಿ ನಡೆಯಲಿದೆ.