ಶುಭವಿವಾಹ : ಶರತ್ ಆರ್.ಎ-ಧನ್ಯಶ್ರೀ ಪಿ.ವಿ

0

ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಆರ್.ಡಿ.ಆನಂದ ಮತ್ತು ಶ್ರೀಮತಿ ಮಾಲತಿ ರವರ ಪುತ್ರ ಶರತ್ ಆರ್. ಎ ರವರ ವಿವಾಹವು ಮಡಿಕೇರಿ ತಾಲೂಕು ಚೆಂಬು ಗ್ರಾಮದ ಪಿ.ಎಂ ವಾಸುದೇವ ಗೌಡ ಮತ್ತು ಶ್ರೀಮತಿ ವಿ.ಎಸ್ ಭಾಗೀರಥಿರವರ ಪುತ್ರಿ ಧನ್ಯಶ್ರೀ ಪಿ.ವಿ ರವರೊಂದಿಗೆ ಫೆ.18ರಂದು ಸುಳ್ಯ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು.