ವಿನೋಬನಗರ: ಕ್ಷುಲ್ಲಕ ಕಾರಣಕ್ಕೆ ಜಗಳ ಕಾಂಗ್ರೆಸ್ ಮುಖಂಡ ಬೋಜಪ್ಪ ನಾಯ್ಕರಿಗೆ ಸ್ಥಳೀಯ ಯುವಕನಿಂದ ಹಲ್ಲೆ

0

ಪರಸ್ಪರ ಮಾತಿಗೆ ಮಾತು ಬೆಳೆದು ಸ್ಥಳೀಯ ಯುವನೋರ್ವ ಕಾಂಗ್ರೆಸ್ ಮುಖಂಡ ವಿನೋಬನಗರದ ಬೋಜಪ್ಪ ನಾಯ್ಕ ಎಂಬವರ ಮೇಲೆ ಹಲ್ಲೆ ಮಾಡಿದ ಘಟನೆ ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ಮಾ.15ರಂದು ರಾತ್ರಿ ಸಂಭವಿಸಿದೆ.

ಹಲ್ಲೆಗೊಳಗಾದ ಬೋಜಪ್ಪ ನಾಯ್ಕರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವುದಾಗಿ ತಿಳಿದುಬಂದಿದೆ.