ಶುಭವಿವಾಹ : ಭವಾನಿಶಂಕರ (ಭರತ್) – ದೀಕ್ಷಿತಾ

0

ನಾಲ್ಕೂರು ಗ್ರಾಮದ ಹಾಲೆಮಜಲು ಹುದೇರಿಮನೆ ಸತ್ಯನಾರಾಯಣ ಗೌಡ ಮತ್ತು ಶ್ರೀಮತಿ ರಾಜೇಶ್ವರಿಯವರ ಪುತ್ರಿ ದೀಕ್ಷಿತಾರವರ ವಿವಾಹವು ಐವತ್ತೊಕ್ಲು ಗ್ರಾಮದ ಕರಿಕ್ಕಳ ರಾಮತೋಟ ಮನೆ ದಿ. ಪರಮೇಶ್ವರ ಗೌಡ ಮತ್ತು ಶ್ರೀಮತಿ ಕಮಲಯವರ ಪುತ್ರ ಭವಾನಿಶಂಕರ (ಭರತ್)ರವರೊಂದಿಗೆ ಮಾ.22ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.