ನಾಳೆ ( ಮಾ.29) ಸುಳ್ಯ ಬಿಜೆಪಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ

0

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಮಂಡಲ ಚುನಾವಣೆ ಗೆ ಸಜ್ಜುಗೊಂಡಿದ್ದು, ನಾಳೆ (ಮಾ.29) ಬೆಳಿಗ್ಗೆ 9.30 ಕ್ಕೆ ದುರ್ಗಾಪರಮೇಶ್ವರಿ ಕಲಾಮಂದಿರ ದಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದೆ.ಪೇಜ್ ಪ್ರಮುಖ ಮೇಲ್ಮಟ್ಟ ಕಾರ್ಯಕರ್ತರ ಸಮಾವೇಶವಾಗಿದ್ದು ಅಭ್ಯರ್ಥಿ ಬ್ರಿಜೇಶ್ ಚೌಟ,ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಬಿಜೆಪಿ ಮಂಡಲ ಸಮಿತಿ ತಿಳಿಸಿದ್ದಾರೆ.