ಕೊಡಗು ಸಂಪಾಜೆ: ಅಶ್ವತ್ ಎಂ.ಎನ್. ಅವರಿಗೆ ಕೇರಳ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪ್ರದಾನ

0

ಕೊಡಗು ಸಂಪಾಜೆ ಗ್ರಾಮದ ಗ್ರಾಮಸಹಾಯಕ ನಾರಾಯಣ ಹಾಗೂ ಶ್ರೀಮತಿ ಶೋಭ ದಂಪತಿಯ ಪುತ್ರ ಅಶ್ವತ್ ಎಂ.ಎನ್. ಅವರಿಗೆ ಕೇರಳ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಅಶ್ವತ್ ಅವರು ಫಾರೆಸ್ಟ್ ಬಯಾಲಜಿ & ಟ್ರೀ ಇಂಪ್ರೂಮೆಂಟ್ ವಿಷಯದಲ್ಲಿ ಶೇ.89.5 ಅಂಕದೊಂದಿಗೆ ಡಾಕ್ಟರೇಟ್ ಪದವಿ ಪಡೆದಿದ್ದು, ಅವರಿಗೆ ಪದವಿ ಪ್ರದಾನ ಮಾಡಲಾಯಿತು.