ಸಂಪಾಜೆ : ಗೂನಡ್ಕ ಬೈಲೆ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಮೋದಿ ಅಭಿಮಾನಿ ಬಳಗದಿಂದ ದೀಪರಾಧನೆ

0

ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಮತ್ತು ದ.ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಗೆಲುವಿಗೆ ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಮೋದಿ ಅಭಿಮಾನಿಗಳ ಬಳಗದಿಂದ ದೀಪರಾದನೆ ಮಾಡಲಾಯಿತು.

ಭಾಜಪಾ ಸುಳ್ಯ ಮಂಡಲದ ಕಾರ್ಯದರ್ಶಿ ಶಂಕರಲಿಂಗಂ ಮತ್ತು ಎಸ್ ಇ ಮೋರ್ಚಾದ ತಾಲೂಕು ಅದ್ಯಕ್ಷರಾದ ವಿಜಯ ಆಲಡ್ಕ , ಕೃಷ್ಣಪ್ರಸಾದ್ ಕಾಪಿಲ ,ವಿಜಯಾನದ ಬೈಲೆ, ಮನೋಜ್ ಬೈಲೆ , ವರದರಾಜ್,ಗೌತಮ್ ಪಾರೆಮಜಲು,ಸನತ್ ಅಭೀರ ,ಗಿರೀಶ್ ಬೈಲೆ,ನವೀನ್ ಅಭಿರ,ಲೋಹಿತ್ ದೊಡ್ಡಡ್ಕ,ಚಂದ್ರಶೇಖರ ಸಂಕೇಶ, ತಾರನಾಥ ಕಾಪಿಲ,ಶಿಶಿರ್, ದೈವಸ್ಥಾನದ ಅಧ್ಯಕ್ಷರು ಸೋಮಶೇಖರ ಕೊಯಿಂಗಾಜೆ, ಕಾರ್ಯದರ್ಶಿ ದಾಮೋದರ ಮಾಸ್ತರ್ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.