ಆನೆಗುಂಡಿ ಬಳಿ ಕಾರು ಅಪಘಾತ ನಾಲ್ವರು ಯುವಕರಿಗೆ ಗಾಯ

0

ಸುಳ್ಯ ಆಸ್ಪತ್ರೆಗೆ ದಾಖಲು

ಸುಳ್ಯದ ಯುವಕರು ಸಂಚರಿಸುತ್ತಿದ್ದ ಕಾರೊಂದು ಆನೆಗುಂಡಿ ತಿರುವಿನ ಬಳಿ ಅಪಘಾತ ಸಂಭವಿಸಿ ಕಾರು ಜಖಂ ಗೊಂಡು ನಾಲ್ವರಿಗೆ ಗಾಯವಾಗಿರುವ ಘಟನೆ ಏಪ್ರಿಲ್ 17ರಂದು ರಾತ್ರಿ ಸಂಭವಿಸಿದೆ.

ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿವುದಾಗಿ ತಿಳಿದುಬಂದಿದೆ.
ಗಾಯಾಳುಗಳನ್ನು ಹೇಮಂತ್, ಜೀತೇಶ್ ಕೆರ್ಪಳ,ಗಿರೀಶ್, ಧನುಷ್ ಎಂದು ಗುರುತಿಸಲಾಗಿದೆ. ಇದೀಗ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.