ಶುಭವಿವಾಹ

0

ತೊಡಿಕಾನ ಗ್ರಾಮದ ಕುಂಟುಕಾಡು- ಯಾಪಾರೆ ನಂಜಪ್ಪ ಗೌಡರ ಪುತ್ರ ರಾಜೇಶ್ ವೈ.ಎನ್ ರವರ ವಿವಾಹವು ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಕೊಡಂಚಿ ಕೇಶವ ಗೌಡರ ಪುತ್ರಿ ವಿದ್ಯಾಶ್ರೀಯವರೊಂದಿಗೆ ಎ.21ರಂದು ಸುಳ್ಯ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.