ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆಗೆ ಡಾ |ವಿಕ್ರಂ ಶೆಟ್ಟಿ ಸುಬ್ರಹ್ಮಣ್ಯ ವೈದ್ಯರಾಗಿ ನೇಮಕ

0

ಸುಬ್ರಹ್ಮಣ್ಯ ವನದುರ್ಗ ದೇವಿ ದೇವಸ್ಥಾನ ಸಮೀಪವಿರುವ ಸದಾನಂದ ಆಸ್ಪತ್ರೆಗೆ ನಿಟ್ಟೆ ಯೂನಿವರ್ಶಿಟಿ ಆಡಳಿತ ಮಂಡಳಿಯವರು ಹೊಸ ವೈದ್ಯರನ್ನು ನೇಮಕ ಮಾಡಿದ್ದಾರೆ .

ಡಾ|ವಿಕ್ರಂ ಬಿ. ಸಿ ರೋಡ್ ನಿವಾಸಿಗಲಾಗಿದ್ದು ಈ ಮೊದಲು ಎನ್.ಎಂ.ಪಿ.ಎ ಪಣಂಬೂರು,ಬಂದರು ಆಸ್ಪತ್ರೆಯಲ್ಲಿ,  ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.


ನಿಟ್ಟೆ ಯೂನಿವರ್ಶಿಟಿ ಆಡಳಿತ ಮಂಡಳಿ ಡಾ|ವಿಕ್ರಂ ಅವರನ್ನು ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆಗೆ ಆಯ್ಕೆ ಮಾಡಿದ್ದಾರೆ. ಸೋಮವಾರ ದಿಂದ ಶನಿವಾರದ ವರೆಗೆ ಆಸ್ಪತ್ರೆ ಯಲ್ಲಿ ವೈದ್ಯರು ಲಭ್ಯವಿರುವರು.