ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಶಕ್ತಿ ದುರ್ಗಾ ವಾಹಿನಿ ಸುಳ್ಯ ಪ್ರಖಂಡ

0


ಜೂ.30ರಂದು ಕೊಲ್ಲಮೋಗ್ರ ಗ್ರಾಮ ಸಮಿತಿಯ ನೂತನ ಸಮಿತಿಯ ಜವಾಬ್ದಾರಿ ಘೋಷಣೆಯ ಕುರಿತಾದ ಬೈಠಕ್ ಕೊಲ್ಲಮೊಗ್ರ ಭಜನಾಮಂದಿರ ಸಭಾಂಗಣದಲ್ಲಿನಡೆಯಿತು.


ಈ ಸಂದರ್ಭದಲ್ಲಿ, ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಸತ್ಸಂಗ ಪ್ರಮುಖ್ ಸತೀಶ್ ಟಿ.ಎನ್, ಸೇವಾ ಪ್ರಮುಖ್ ಭಾನುಪ್ರಕಾಶ್ ಪೆಲ್ತಡ್ಕ ಹಾಗೂ ಗ್ರಾಮ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.