ಯಾದವ ಸಭಾ ಪ್ರಾದೇಶಿಕ ಸಮಿತಿ ಮಂಡೆಕೋಲು ಮಹಾಸಭೆಯು ಪ್ರಾದೇಶಿಕ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಣಿ ಅಕ್ಕಪಾಡಿ ಅಧ್ಯಕ್ಷತೆಯಲ್ಲಿ ನಡಯಿತು.









ವೇದಿಕೆಯಲ್ಲಿ ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಏಕೆ ಮಣಿಯಣಿ, ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪರೆ, ಕಾರ್ಯದರ್ಶಿ ಕೃಷ್ಣ ಬೆಟ್ಟ, ಯಾದವ ಸಮುದಾಯ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಕೇನಾಜೆ, ಟ್ರಸ್ಟ್ನ ಸದಸ್ಯರಾದ ಗಂಗಾಧರ ಮಾವಂಜಿ, ಸುರೇಶ್ ಕಣೆಮರಡ್ಕ, ಟ್ರಸ್ಟ್ನ ಕಾರ್ಯದರ್ಶಿ ಕೃಷ್ಣ ಅಕ್ಕಪ್ಪಾಡಿ, ಮಹಿಳಾ ಸಮಿತಿ ಅಧ್ಯಕ್ಷೆ ಉಷಾ ಗಂಗಾಧರ ಮಾವಂಜಿ, ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಪ್ರಕಾಶ್ ಕಣೆಮರಡ್ಕ, ಸೀತರಾಮ ಕಣೆಮರಡ್ಕ ಉಪಸ್ಥಿತರಿದ್ದರು.
ಈ ವೇಳೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಪ್ಪಯ್ಯ ಅಕ್ಕಪ್ಪಾಡಿ, ಉಪಾಧ್ಯಕ್ಷರಾಗಿ ರಾಮಚಂದ್ರ ಕಣೆಮರಡ್ಕ, ಕಾರ್ಯದರ್ಶಿಯಾಗಿ ಗಂಗಾಧರ ಮಾವಂಜಿ, ಜತೆ ಕಾರ್ಯದರ್ಶಿಯಾಗಿ ಸುನೀತಾ ಕಣೆಮರಡ್ಕ, ಕೋಶಾಧಿಕಾರಿಯಾಗಿ ಸೀತರಾಮ ಕಣೆಮರಡ್ಕ, ಸದಸ್ಯರಾಗಿ ಅಪ್ಪಕುಂಞಿ ಕನ್ಯಾನ, ಕೆ.ಟಿ ಕೃಷ್ಣ ಮಣಿಯಾಣಿ, ಬಾಲಗೋಪಾಲ ಶಿವಾಜಿನಗರ, ಜಯಪ್ರಕಾಶ್ ಕೊಡೆಂಚಿಕಾರ್, ಪ್ರಕಾಶ್ ಕಣೆಮರಡ್ಕ, ರಾಮಚಂದ್ರ ಯದುಗಿರಿ, ಚಂದ್ರಜಿತ್ ಮಾವಂಜಿ, ಪ್ರಿಯಾ ಕಣೆಮರಡ್ಕ, ಶೀಲಾವತಿ ಕಣೆಮರಡ್ಕ, ಸರೋಜಿನಿ ಮಾವಂಜಿ ಆಯ್ಕೆಯಾದರು.










