ಹರಹರೇಶ್ವರ ಸಂಗಮ ಕ್ಷೇತ್ರದಲ್ಲಿ ಪಿತೃ ಶಾಲೆ ಉದ್ಘಾಟನೆ

0

ಹರಿಹರ ಪಲ್ಲತಡ್ಕದ ಹರಿಹರೇಶ್ವರ ದೇವಾಲಯದ ಸಂಗಮ ಕ್ಷೇತ್ರದಲ್ಲಿ ಪಿOಡ ಪ್ರಧಾನ ಮಾಡಲು ಅನುಕೂಲವಾಗುವಂತಹ ಪಿತೃ ಶಾಲೆ ಇತ್ತೀಚೆಗೆ ಉದ್ಘಾಟನೆಗೊಂಡಿತು.

ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ ಪಿತೃ ಶಾಲಾ ಕಟ್ಟಡ ಲೋಕಾರ್ಪಣೆ ಮಾಡಲಾಯಿತು.
ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್, ಆಡಳಿತ ಮಂಡಳಿಯ ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಹಾಸ ಶಿವಾಲ, ಆನಂದ ಕೆರೆಕೋಡಿ,ಜ್ಯೋತಿ ಕಳಿಗೆ,ರೇಷ್ಮಾಕಟ್ಟೆಮನೆ, ಭವಾನಿಶಂಕರ ಪೈಲಾಜೆ, ಲೋಕನಾಥ ಕಿರಿಭಾಗ ಮತ್ತಿತರರು ಉಪಸ್ಥಿತರಿದ್ದರು.