ಊರುಬೈಲು: ಒಂಟಿ ಆನೆ ದಾಳಿ, ಕೃಷಿ ನಾಶ

0

ಚೆಂಬು ಗ್ರಾಮದ ಊರುಬೈಲು ಡಾ.ಯು.ಪಿ.ಶಿವಾನಂದರ ತೋಟಕ್ಕೆ ಜು.08ರಂದು ರಾತ್ರಿ ಆನೆ ದಾಳಿ ನಡೆಸಿ ತೋಟಕ್ಕೆ ಹೋಗುವ ಗೇಟ್‌ನ ಪಿಲ್ಲರನ್ನು ದೂಡಿ ಹಾಕಿ ತೋಟದ ಒಳಗೆ ಪ್ರವೇಶಿಸಿ ನೆಟ್ಟ ಬಾಳೆಯನ್ನು ಹಾಳುಗೆಡವಿದ ಘಟನೆ ನಡೆಯಿತು.